ಜಿ.ಮೀರಾ ಪ್ರಭು

Update: 2019-09-23 15:58 GMT

ಮಂಗಳೂರು, ಸೆ.23: ನಗರದ ಬಜಿಲಕೇರಿ ನಿವಾಸಿ ಜಿ.ಮೀರಾ ಗಣಪತಿ ಪ್ರಭು ಸೋಮವಾರ ಬೆಳಗ್ಗೆ ನಿಧನರಾದರು.
ಜಿ.ಮೀರಾ ಪ್ರಭು ವೆಂಕಟರಮಣ ದೇವಳದ ಸಕ್ರಿಯ ಕಾರ್ಯಕರ್ತೆಯಾಗಿದ್ದು, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ