ಕಣ್ಣು

Update: 2019-09-24 18:30 GMT
Editor : -ಮಗು

ಕುರುಡನೊಬ್ಬ ಭಿಕ್ಷೆ ಬೇಡುತ್ತಿದ್ದ.

ಆ ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿ ಯೊಬ್ಬ ಹತ್ತು ರೂಪಾಯಿ ಕೊಟ್ಟು ಕೇಳಿದ ‘‘ಈ ನೋಟಿನ ಬೆಲೆಯೆಷ್ಟು?’’

‘‘ಇದು ಹತ್ತು ರೂಪಾಯಿ ಸ್ವಾಮಿ’’

‘‘ಕಣ್ಣು ಕಾಣುವುದಿಲ್ಲ ಎನ್ನುತ್ತೀಯ... ನೋಟನ್ನು ಹೇಗೆ ಗುರುತಿಸಿದೆ...’’

‘‘ನಾನು ನೋಟನ್ನಲ್ಲ, ನೋಟು ನನ್ನನ್ನು ಗುರುತಿಸಿದ್ದು ಸ್ವಾಮಿ...’’ ಕುರುಡ ಉತ್ತರಿಸಿದ.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !