×
Ad

ಕಣ್ಣು

Update: 2019-09-25 00:00 IST
Editor : -ಮಗು

ಕುರುಡನೊಬ್ಬ ಭಿಕ್ಷೆ ಬೇಡುತ್ತಿದ್ದ.

ಆ ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿ ಯೊಬ್ಬ ಹತ್ತು ರೂಪಾಯಿ ಕೊಟ್ಟು ಕೇಳಿದ ‘‘ಈ ನೋಟಿನ ಬೆಲೆಯೆಷ್ಟು?’’

‘‘ಇದು ಹತ್ತು ರೂಪಾಯಿ ಸ್ವಾಮಿ’’

‘‘ಕಣ್ಣು ಕಾಣುವುದಿಲ್ಲ ಎನ್ನುತ್ತೀಯ... ನೋಟನ್ನು ಹೇಗೆ ಗುರುತಿಸಿದೆ...’’

‘‘ನಾನು ನೋಟನ್ನಲ್ಲ, ನೋಟು ನನ್ನನ್ನು ಗುರುತಿಸಿದ್ದು ಸ್ವಾಮಿ...’’ ಕುರುಡ ಉತ್ತರಿಸಿದ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!