ಎ. ತಿರುಮಲೇಶ್ವರ ಭಟ್

Update: 2019-11-09 12:08 GMT

ಕೊಣಾಜೆ: ಕೈರಂಗಳ ಗ್ರಾಮದ ಧರ್ಮಕ್ಕಿ ನಿವಾಸಿ, ಅಂಗಣೆಮಾರು ತಿರುಮಲೇಶ್ವರ ಭಟ್ (72) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಅವರು ಕಳೆದ ಮೂರು ದಶಕಗಳಿಂದ ಕೈರಂಗಳ ದೇವಸ್ಥಾನ ದ್ವಾರದ ಬಳಿ ಹೊಟೇಲ್ ಉದ್ಯಮ ನಡೆಸುತ್ತಿದ್ದು, ತಿಮ್ಮಣ್ಣ ಭಟ್ ಎಂದೇ ಖ್ಯಾತರಾಗಿದ್ದರು. ಈ ಪರಿಸರದ ಜನಪ್ರಿಯ ಬಾಣಸಿಗರಾಗಿದ್ದರು. ಅವರು ಪತ್ನಿ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ