ರಾಘವೇಂದ್ರ ಆಚಾರ್ಯ
Update: 2019-11-22 16:58 GMT
ಉಡುಪಿ, ನ. 22: ಚಿತ್ರದುರ್ಗ ಗುರುರಾಜ ಸೇವಾ ಸಂಘದ ಅಧ್ಯಕ್ಷ, ಬ್ರಾಹ್ಮಣ ಸಂಘದ ನಿರ್ದೇಶಕರಾಗಿದ್ದ ಗಾಯತ್ರಿ ಉಪಹಾರ ದರ್ಶಿನಿಯ ಮಾಲಕ ಉಡುಪಿ ಪಾಡಿಗಾರು ರಾಘವೇಂದ್ರ ಆಚಾರ್ಯ (73) ಗುರುವಾರ ನಿಧನರಾದರು.
ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.