ರಾಘವೇಂದ್ರ ಆಚಾರ್ಯ

Update: 2019-11-22 16:58 GMT

ಉಡುಪಿ, ನ. 22: ಚಿತ್ರದುರ್ಗ ಗುರುರಾಜ ಸೇವಾ ಸಂಘದ ಅಧ್ಯಕ್ಷ, ಬ್ರಾಹ್ಮಣ ಸಂಘದ ನಿರ್ದೇಶಕರಾಗಿದ್ದ ಗಾಯತ್ರಿ ಉಪಹಾರ ದರ್ಶಿನಿಯ ಮಾಲಕ ಉಡುಪಿ ಪಾಡಿಗಾರು ರಾಘವೇಂದ್ರ ಆಚಾರ್ಯ (73) ಗುರುವಾರ ನಿಧನರಾದರು.

ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ