​ಕೆ.ಶ್ರೀನಿವಾಸ ಭಟ್

Update: 2019-12-13 15:00 GMT

ಉಡುಪಿ, ಡಿ.13: ಕುಂಜಾರುಗಿರಿ ಕೊಟ್ಟಾರಿ ಮನೆತನದ ಕೆ.ಶ್ರೀನಿವಾಸ ಭಟ್ (84) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಇವರು ಪತ್ನಿ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕೃಷಿಕರಾದ ಇವರು ತನ್ನ ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ