ಮೋಹನದಾಸ್ ನಾಯಕ್

Update: 2019-12-15 12:18 GMT

ಉಡುಪಿ, ಡಿ.15: ಕಲ್ಯಾಣಪುರ ನೇಜಾರ ನಿವಾಸಿ ಪಾಕತಜ್ಞ ಮೋಹನ ದಾಸ್ ನಾಯಕ್ ಅಲ್ಪಕಾಲದ ಅಸೌಖ್ಯದಿಂದ ರವಿವಾರ ಬೆಳಗಿನ ಜಾವ ನಿಧನರಾದರು.

ಇವರು ಜಿಎಸ್‌ಬಿ ಸಮುದಾಯದ ಕಲ್ಯಾಣಪುರ, ಕಾಪು, ಉದ್ಯಾವರ ದೇವಸ್ಥಾನಗಳಲ್ಲಿ ಅಡುಗೆ ಭಟ್ಟರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಪತ್ನಿ, ವುೂವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ