ಬನ್ನಂಜೆ ಪಿ.ರತ್ನಾಕರ ಕಾಮತ್

Update: 2020-01-15 13:29 GMT

ಉಡುಪಿ, ಜ.15: ಬನ್ನಂಜೆ ಪಿ.ರತ್ನಾಕರ ಕಾಮತ್ ಇವರು ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 81 ವರ್ಷ ಪ್ರಾಯವಾಗಿತ್ತು.

ಕಳೆದ 67 ವರ್ಷಗಳಿಂದ ಆದಿಉಡುಪಿಯಲ್ಲಿ ಕಿರಾಣಿ ಅಂಗಡಿಯೊಂದನ್ನು ನಡೆಸುತಿದ್ದ ಕಾಮತ್, ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ