ಜೋಸೆಫ್ ಮಿನೇಜಸ್

Update: 2020-02-13 15:27 GMT

ಉಡುಪಿ, ಫೆ.13: ಸ್ಥಳೀಯ ಕಲ್ಯಾಣ ಸ್ವಾಮಿ ರಸ್ತೆಯ ನಿವಾಸಿ ಜೋಸೆಫ್ ಮಿನೇಜಸ್(81) ತಮ್ಮ ಸ್ವಗೃಹದಲ್ಲಿ ಬುಧವಾರ ನಿಧನರಾದರು.

ಮುಂಬೈ ಹಾಗೂ ವಿದೇಶಗಳಲ್ಲಿ ದುಡಿದ ಅವರು ಕುಂದಾಪುರ ಕ್ರೈಸ್ತ ಸಮಾಜದ ಹಿರಿಯ ಧುರೀಣರಾಗಿದ್ದರು. ಕೆಲವು ದಿನಗಳ ಹಿಂದೆ ಉಡುಪಿ ಸಮೀಪ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು, ಇದರಿಂದ ಚೇತರಿಸಿಕೊಳ್ಳಲಿಲ್ಲ. ಜೋಸೆಫ್ ಮಿನೇಜಸ್ ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ