ಆಗುಂಬೆ ಕಮಲಮ್ಮ ಆಚಾರ್

Update: 2020-02-29 16:43 GMT

ಹೆಬ್ರಿ, ಫೆ.29: ಆಗುಂಬೆ ವೇಣುಗೋಪಾಲಕೃಷ್ಣ ದೇವಸ್ಥಾನ ಬಳಿಯ ನಿವಾಸಿ ಕಮಲಮ್ಮ ಆಚಾರ್ (69) ಶುಕ್ರವಾರ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತ: ಕಾರ್ಕಳ ತಾಲೂಕಿನ ಕಡ್ತಲ ಸಿರಿಬೈಲಿನವರಾದ ಇವರು ಆಗುಂಬೆಯಲ್ಲಿ ನೆಲೆಸಿದ್ದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ