2.44 ಲಕ್ಷ ಕೋಟಿ ರೂ. ಧನ ವಿನಿಯೋಗಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

Update: 2020-03-24 17:57 GMT

ಬೆಂಗಳೂರು, ಮಾ.24: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ್ದ 2020-21ನೆ ಹಣಕಾಸು ವರ್ಷಕ್ಕಾಗಿ 2,44,733.57 ಕೋಟಿ ರೂ.ಗಳ ಧನ ವಿನಿಯೋಗ ವಿಧೇಯಕಕ್ಕೆ ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿತು. 

ಇದರಲ್ಲಿ ರಾಜಸ್ವ 1 ಲಕ್ಷದ 83 ಸಾವಿರದ ಏಳು ಕೋಟಿ ರೂ., ಬಂಡವಾಳ 61 ಸಾವಿರದ 66 ಕೋಟಿ ರೂ., ಒಟ್ಟು 2,44,733.57(ಎರಡು ಲಕ್ಷದ ನಲವತ್ತು ನಾಲ್ಕು ಸಾವಿರದ ಏಳು ನೂರ ಮೂವತ್ತು ಮೂರು ಕೋಟಿ ಐವತ್ತು ಏಳು ಲಕ್ಷ ರೂ.) ರೂ.ಗಳ ಧನ ವಿನಿಯೋಗಕ್ಕೆ ಅಂಗೀಕಾರ ಸಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News