ಸುಧಾಕರ ಶೆಟ್ಟಿ

Update: 2020-04-18 12:58 GMT

ಉಡುಪಿ, ಎ.18: ಹಿರಿಯಡ್ಕ ಕಾಜಾರಗುತ್ತು ಶ್ರೀನಿವಾಸ ನಗರ ನಿವಾಸಿ ಸುಧಾಕರ ಶೆಟ್ಟಿ (58) ಇವರು ತೀವ್ರ ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಕೊಡುಗೈ ದಾನಿ ಹಾಗೂ ಹಲವು ವರ್ಷಗಳಿಂದ ತೆರೆಮರೆಯಲ್ಲಿ ವಿಕಲ ಚೇತನರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಸಹಾಯಹಸ್ತ ಚಾಚುತ್ತಿದ್ದ ಇವರು ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ