ಅಬ್ದುಲ್ ಮಜೀದ್

Update: 2020-04-18 17:23 GMT

ಮಂಗಳೂರು, ಎ.18: ನಗರ‌ ಹೊರವಲಯದ ಅಡ್ಯಾರ್ ಕಣ್ಣೂರು ನಿವಾಸಿ ಕಣ್ಣೂರು ಅಬ್ದುಲ್ ಮಜೀದ್ (52) ಶನಿವಾರ ಸಂಜೆ ದುಬೈಯಲ್ಲಿ‌ ಹೃದಯಾಘಾತದಿಂದ ನಿಧನರಾದರು.

ದುಬೈಯಲ್ಲಿ ಕಳೆದ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದ ಇವರು ಪತ್ನಿ,  ಇಬ್ಬರು ಅವಳಿ ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ