ಜಯ ಶೇರಿಗಾರ್

Update: 2020-04-25 12:53 GMT

ಉಡುಪಿ, ಎ.25: ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಉಡುಪಿಯ ನಿವಾಸಿ ಜಯ ಶೇರಿಗಾರ್ ಯು.(64) ಹೃದಯಾಘಾತದಿಂದ ಎ.23ರಂದು ಸಂಜೆ ನಿಧನರಾದರು.

 ಇವರು ರೋಟರ್ಯಾಕ್ಟ್ ಸಂಸ್ಥೆಯ ಡಿ.ಆರ್.ಆರ್. ಆಗಿ, ಉಡುಪಿ ಟೆಂಪಲ್ ಸಿಟಿ ಜೇಸಿಯ ಅಧ್ಯಕ್ಷರಾಗಿ, ಉಡುಪಿಯ ಯುವ ದೇವಾಡಿಗ ಸಂಘದ ಅಧ್ಯಕ್ಷರಾಗಿ ಹಲವು ಸೇವಾ ಸಂಸ್ಥೆಗಳಲ್ಲಿ ಸಕ್ರೀಯ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ