ಅಬೂಬಕ್ಕರ್ ಮುಸ್ಲಿಯಾರ್

Update: 2020-05-06 16:06 GMT

ಪುತ್ತೂರು: ನಗರದ ಸಾಲ್ಮರ ನಿವಾಸಿ ಅಬೂಬಕ್ಕರ್ ಮುಸ್ಲಿಯಾರ್ (78) ಬುಧವಾರ ಸಂಜೆ ಸ್ವಗ್ರಹದಲ್ಲಿ ನಿಧನರಾದರು.

ಸಾಲ್ಮರ ಸೈಯದ್ ಮಲೆ ಮಸೀದಿಯ ಮಾಜಿ ಅಧ್ಯಕ್ಷರಾಗಿ ಹಲವಾರು ವರ್ಷಗಳ ಸೇವೆ  ಸಲ್ಲಿಸಿದ್ದ ಅಬೂಬಕ್ಕರ್ ಮುಸ್ಲಿಯಾರ್ ಅವರು ಮೊಯ್ಲಾರ್ಚ ಎಂದೇ ಪರಿಚಿತರಾಗಿದ್ದರು.

ಮೃತರು ಐವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ಗುರುವಾರ ಸೈಯದ್ ಮಲೆ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ