ನಿರಂಜನ ಶೆಟ್ಟಿಗಾರ್

Update: 2020-06-19 14:52 GMT

ಬ್ರಹ್ಮಾವರ, ಜೂ.19:ಸಾಲಿಕೇರಿಯ ದಿ.ಗಣಪ ಶೆಟ್ಟಿಗಾರರ ಪುತ್ರ ನಿರಂಜನ್ ಶೆಟ್ಟಿಗಾರ್ (55) ಅಸೌಖ್ಯದ ಕಾರಣ ಶುಕ್ರವಾರ ನಿಧನರಾದರು.

ಟೈಲರ್ ವೃತ್ತಿಯಲ್ಲಿದ್ದ ಅವರು ಇತ್ತೀಚೆಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಹಠಾತ್ತನೆ ಮೆದುಳಿನ ರಕ್ತಸ್ರಾವಕ್ಕೊಳಗಾದ ಅವರನ್ನು ಚಿಕಿತ್ಸೆಗಾಗಿ ಮೊದಲು ಬ್ರಹ್ಮಾವರ ಬಳಿಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.

ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ