×
Ad

ಕೃಷ್ಣ ಕುಲಾಲ್

Update: 2020-07-19 21:50 IST

ಮೂಡುಬಿದಿರೆ: ಹೊಸ್ಮಾರ್ ಜನತಾ ಕಾಲೋನಿ ನಿವಾಸಿ, ಕೃಷಿಕ ಕೃಷ್ಣ ಕುಲಾಲ್ ( 65) ಹೃದಯಾಘಾತದಿಂದ ರವಿವಾರ ನಿಧನರಾಗಿದ್ದಾರೆ.

ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News