ಅಚ್ಯುತ ಆಚಾರ್ಯ

Update: 2020-08-07 15:04 GMT

ಶಿರ್ವ, ಆ.7: ಶಂಕರಪುರ ದುರ್ಗಾನಗರದ ಲೋಹಶಿಲ್ಪಿ ಬಿಳಿಯಾರು ಅಚ್ಯುತ ಆಚಾರ್ಯ(89) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ, ಇಬ್ಬರು ಪುತ್ರರು, ಮೂರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ