ರಘುರಾಮ ಭಟ್

Update: 2020-08-27 12:10 GMT

ಉಡುಪಿ, ಆ.27: ನಗರದ ದೊಡ್ಡಣಗುಡ್ಡೆ ವಿ.ಎಂ.ನಗರ ನಿವಾಸಿ, ಹಿರಿಯ ಪಾಕ ತಜ್ಞ ಕೆ.ರಘುರಾಮ ಭಟ್ (74) ಬುಧವಾರ ರಾತ್ರಿ ಹೃದಯಾ ಘಾತ ದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ