ಲಕ್ಷ್ಮೀನಾರಾಯಣ ಉಪಾಧ್ಯ
Update: 2020-09-08 12:14 GMT
ಉಡುಪಿ, ಸೆ.8: ನಿವೃತ್ತ ಗ್ರಾಮಪಂಚಾಯತ್ ಕಾರ್ಯದರ್ಶಿ ಮಲ್ಪೆ ಪಟೇಲರ ಮನೆ ಎಂ.ಲಕ್ಷ್ಮೀನಾರಾಯಣ ಉಪಾಧ್ಯ ಅವರು ರವಿವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮಲ್ಪೆ, ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ನಿವೃತ್ತಿಯ ಬಳಿಕ ಮಲ್ಪೆಯಲ್ಲಿ ನೆಲೆಸಿದ್ದರು.