ಮುಚ್ಚೂರು ಬಾಲಿಕೆ ರಘು ಶೆಟ್ಟ

Update: 2020-09-08 15:32 GMT

ಮಂಗಳೂರು: ಪ್ರಗತಿಪರ ಕೃಷಿಕ, ಕಾವೂರು ಮಲ್ಲರಬೆಟ್ಟು ಮನೆ ನಿವಾಸಿ ಮುಚ್ಚೂರು ಬಾಲಿಕೆ ರಘು ಶೆಟ್ಟಿ (76) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ. 8ರಂದು ಕಾವೂರಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ, ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ