ಸರಸ್ವತಿ

Update: 2020-09-11 17:48 GMT

ಬೆಳ್ತಂಗಡಿ : ಅಳದಂಗಡಿ ಅರಮನೆಯ ಅರಸರಾಗಿದ್ದ ದಿ. ಕೃಷ್ಣರಾಜ ಅಜಿಲರ ಪತ್ನಿ  ಸರಸ್ವತಿ(90) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.11ರಂದು ರಾತ್ರಿ ನಿಧನರಾದರು.

ಧಮ೯ಕಾಯ೯ಗಳಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿ ಕೊಂಡಿದ್ದ, ಅವರು ದಾನ-ಧಮ೯ ಕಾಯ೯ಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರು ಪುತ್ರರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಲೋಕೋಪಯೋಗಿ ಇಲಾಖೆ ಸ.ಕಾ.ಅಭಿಯಂತರ ಶಿವಪ್ರಸಾದ್ ಅಜಿಲ, ಪುತ್ರಿ, ಬಂಧು-ವಗ೯ವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ