ಜಯಲಕ್ಷ್ಮೀ ಆಚಾರ್ಯ

Update: 2020-09-16 14:23 GMT

ಕಾರ್ಕಳ, ಸೆ.16: ಹಿರ್ಗಾನದ ಕಾನಂಗಿ ಮಂಗಿಲಾರು ಶಾಲೆಯಲ್ಲಿ ಏಳು ವರ್ಷಗಳ ಕಾಲ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಜಯಲಕ್ಷ್ಮೀ ಆಚಾರ್ಯ (42) ಅಲ್ಪಕಾಲದ ಅಸೌಖ್ಯದಿಂದ ಮುದ್ರಾಡಿ ತಂದೆಯ ಮನೆಯಲ್ಲಿ ಸೋಮವಾರ ನಿಧನರಾದರು.

ಅವರು ಪತಿ, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ