ಸೌಭಾಗ್ಯವತಿ (ಭಾಗ್ಯಮ್ಮ)

Update: 2020-09-20 10:28 GMT

ಮುಲ್ಕಿ : ಕೆರಕಾಡ್ ನಿವಾಸಿ ಸೌಭಾಗ್ಯವತಿ (ಭಾಗ್ಯಮ್ಮ) ಅವರು ಅಸೌಖ್ಯದಿಂದ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. 

ಮೃತರು ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣ ಮೂರ್ತಿ ರೆಡ್ಡಿ ಸಹಿತ ಮೂವರು ಪುತ್ರರು ಹಾಗು ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ