ಈಶ್ವರಪ್ಪಯ್ಯ ಶ್ಯಾನುಭೋಗ್

Update: 2020-09-22 17:12 GMT

ಮೂಡುಬಿದಿರೆ : ಇಲ್ಲಿನ ಶಿರ್ತಾಡಿ  ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅನುವಂಶಿಕ ಮೊಕ್ತೇಸರರಾದ ಈಶ್ವರಪ್ಪಯ್ಯ ಶ್ಯಾನುಭೋಗ್ (70) ಅವರು ಸೋಮವಾರ ನಿಧನರಾದರು. 

ವಾಲ್ಪಾಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸಿಕೊಂಡು ಬರುತ್ತಿದ್ದ ಅವರು ಪತ್ನಿ, ಮೂವರು ಪುತ್ರರು, ಇಬ್ಬರು ಪ್ಮತ್ರಿಯರನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ