ಇಂದು ಸಂಜೆ 5ಕ್ಕೆ ರಾಷ್ಟ್ರಪತಿ ಭೇಟಿಯಾಗಲಿರುವ ವಿಪಕ್ಷಗಳು

Update: 2020-09-23 06:31 GMT

ಹೊಸದಿಲ್ಲಿ, ಸೆ.23: ವಿವಾದಾತ್ಮಕ ಕೃಷಿ ಮಸೂದೆಗಳು ಹಾಗೂ 8 ಸಂಸದರ ಅಮಾನತು ಕ್ರಮ ವಿರೋಧಿಸಿ  ಸಂಸತ್ ಕಲಾಪವನ್ನು ಬಹಿಷ್ಕರಿಸಿರುವ ವಿರೋಧ ಪಕ್ಷಗಳು ಇಂದು ಸಂಜೆ 5 ಗಂಟೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News