ಗೀತಾ ಎಸ್.ರಾವ್

Update: 2020-09-23 12:45 GMT

ಉಡುಪಿ, ಸೆ.23: ಉಡುಪಿ ಗುತ್ತಿಗೆದಾರ ಪೆರಂಪಳ್ಳಿ ಎಡ್ಮೇರಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್.ಶಶಿಧರರಾಯರ ಪತ್ನಿ, ಕಲ್ಯಾಣಪುರ ನಿವಾಸಿ ಗೀತಾ ಎಸ್. ರಾವ್(61) ಅಲ್ಪಕಾಲದ ಅಸ್ವಾಸ್ಥದಿಂದ ಸೆ.23 ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ