ಭೂ ಸುಧಾರಣೆ ವಿಧೇಯಕ: ಬಿಸಿಬಿಸಿ ಚರ್ಚೆ ನಡುವೆ ನಿದ್ದೆಗೆ ಜಾರಿದ ಬಿಜೆಪಿ ಶಾಸಕ

Update: 2020-09-26 13:10 GMT

ಬೆಂಗಳೂರು, ಸೆ.26: ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಭೂ ಸುಧಾರಣೆ ತಿದ್ದುಪಡಿ ವಿಧೇಯಕ ಕುರಿತು ಪರ-ವಿರೋಧದ ಬಿಸಿಬಿಸಿ ಚರ್ಚೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಆಡಳಿತ ಪಕ್ಷದ ಬಿಜೆಪಿ ಶಾಸಕ ನಿದ್ದೆಗೆ ಜಾರಿದ ದೃಶ್ಯ ಕಂಡುಬಂದಿತು.

ಕಲಾಪದ ನಡುವೆಯೂ, ತಮಗೆ ಯಾವುದೇ ಚರ್ಚೆಯ ಅಗತ್ಯವಿಲ್ಲವೇನೋ ಎನ್ನುವಂತೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮನವಳ್ಳಿ ನಿದ್ದೆಗೆ ಜಾರಿದ್ದು ಕಂಡು ಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News