ಕದ್ರಿ ಬಾಬು ದೇವಾಡಿಗ

Update: 2020-10-11 15:49 GMT

ಮಂಗಳೂರು, ಅ.11: ಭಾರತೀಯ ಜನಸಂಘದ ಹಿರಿಯ ಕಾರ್ಯಕರ್ತ ಕದ್ರಿ ಬಾಬು ದೇವಾಡಿಗ (89) ಕಾವೂರಿನ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ.

ಸಿಪಿಸಿ ಬಾಬಣ್ಣ ಎಂದೇ ಜನಪ್ರಿಯರಾಗಿದ್ದ ಅವರು ಮೂಲತಃ ಕದ್ರಿ ಕಂಬಳ ನಿವಾಸಿಯಾಗಿದ್ದರು. ಕದ್ರಿ ಕಂಬಳದ ಸಮಿತಿಯ ಪ್ರಧಾನರಲ್ಲಿ ಒಬ್ಬರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ