ಶ್ರೀನಿವಾಸ ಭಕ್ತ

Update: 2021-02-25 11:56 GMT

ಮಂಗಳೂರು : ಜ್ಯೋತಿಷ್ಯ ಹಾಗೂ ಮಂಗಳೂರಿನ ಮಹಮ್ಮಾಯ ದೇವಳ ವಠಾರದ ನಿವಾಸಿ ಶ್ರೀನಿವಾಸ ಭಕ್ತ (66) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಅವಿವಾಹಿತರಾಗಿದ್ದ ಅವರು ಜ್ಯೋತಿಷ್ಯರಾಗಿದ್ದರು. 

ಸಂತಾಪ: ಶ್ರೀನಿವಾಸ ಭಕ್ತ ನಿಧನಕ್ಕೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಹಲವಾರು  ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ