ಅಪ್ಸತ್

Update: 2021-07-02 12:21 GMT

ಮಂಗಳೂರು, ಜು.2: ತಾಲೂಕಿನ ಮಳಲಿ ಜುಮಾ ಮಸೀದಿ ವ್ಯಾಪ್ತಿಯ ಕೈಕಂಬ ಮಣೇಲ್ ಹೌಸ್ ನಿವಾಸಿ ಮುಹಮ್ಮದ್ ಸಿರಾಜ್ ಅವರ ಪತ್ನಿ ಅಪ್ಸತ್ (35) ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತಿ ಮತ್ತು ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಂತಾಪ: ಮೃತರ ನಿಧನಕ್ಕೆ ಮಾಜಿ ಶಾಸಕರಾದ ಬಿ.ಎ. ಮೊಹಿದ್ದೀನ್ ಬಾವ, ಮಳಲಿ ಜುಮಾ ಮಸೀದಿಯ ಅಧ್ಯಕ್ಷ ಮಾಮು ಮಣೇಲ್, ಹಾಜಿ ಅಬ್ದುಲ್ ಮಜೀದ್ ಸುರಲ್ಪಾಡಿ, ಅಮೀರುದ್ದೀನ್ ಕೃಷ್ಣಾಪುರ, ಅಬೂಬಕರ್ ಕೃಷ್ಣಾಪುರ, ಅಬ್ದುಲ್ ರಹಿಮಾನ್ ಕೈಕಂಬ, ಮುಹಮ್ಮದ್ ಹಾಶಿರ್ ಕೈಕಂಬ, ಮುಹಮ್ಮದ್ ಶರೀಫ್ ಎರ್ಮಾಳ್, ಅಬ್ದುಲ್ ರಹಿಮಾನ್ ಉಚ್ಚಿಲ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ