ಮಂಟಾಡಿ ತಿಮ್ಮಣ್ಣ ರೈ

Update: 2021-07-19 09:00 GMT

ಕಾಸರಗೋಡು : ಹಿರಿಯ   ಕಮ್ಯುನಿಸ್ಟ್  ಪಕ್ಷದ ಮುಂದಾಳು ಮಂಟಾಡಿ ತಿಮ್ಮಣ್ಣ ರೈ (97) ಇಂದು ಮುಂಜಾನೆ ನಿಧನರಾದರು.

ಪರಂಪರಾಗತ ನಾಟಿ  ವೈದ್ಯರಾಗಿದ್ದರು. ಪುತ್ತಿಗೆ ದೇಲಂಪಾಡಿ  ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸೇವಾ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಇವರು ಧಾರ್ಮಿಕ ಹಾಗೂ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು.

ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಶಂಕರ ರೈ ಮಾಸ್ಟರ್ ಅವರು ತಿಮ್ಮಣ್ಣ ರೈ ಅವರ ಹಿರಿಯ ಪುತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ