ಪ್ರಕಾಶ್ ಲಕ್ಷ್ಮಣ್ ಕಿಣಿ

Update: 2021-07-19 18:04 GMT

ಉಡುಪಿ, ಜು.19: ದೊಂಡೆರಂಗಡಿಯ ಪ್ರಕಾಶ್ ಲಕ್ಷ್ಮಣ್ ಕಿಣಿ(60) ಇಂದು ಹೃದಯಾಘಾತದಿಂದ ನಿಧನರಾದರು.
ಇವರು ಹಲವು ವರ್ಷಗಳಿಂದ ಮಹಾರಾಷ್ಟ್ರದ ಪುಣೆಯಲ್ಲಿ ಪ್ರಕಾಶ್ ಡೀಸೆಲ್ಸ್ ಎಂಬ ಉದ್ಯಮ ನಡೆಸುತ್ತಿದ್ದರು. ದೊಂಡೆರಂಗಡಿಯ ಶ್ರೀರಾಮ ಮಂದಿರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಹಾಗೂ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು.

ಇವರು ಪತ್ನಿ, 2 ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ