ಶಂಕರ್ ಭಂಡಾರಿ

Update: 2021-09-17 16:10 GMT

ಮಂಗಳೂರು, ಸೆ.17: ಮೂಡುಪೆರಾರ ಸಮೀಪದ ಎರಮೆಪದವು ನಿವಾಸಿ ಶಂಕರ ಭಂಡಾರಿ (78) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ