ಲೋಕಯ್ಯ ಶೆಟ್ಟಿ

Update: 2021-10-02 15:04 GMT

ಮಂಗಳೂರು : ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಸಕ್ರೀಯ ಸದಸ್ಯ ಹಾಗೂ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ಲೋಕಯ್ಯ ಶೆಟ್ಟಿ (80) ಇಂದು ನಿಧನರಾದರು.

ಅವರು ಬೋಳಾರ್ ಲಿವೆಲ್ ನ ನಿವಾಸಿಯಾಗಿದ್ದು, ದಿ.ಮುಂಡಪ್ಪ ಶೆಟ್ಟಿ, ಪೂವಕ್ಕೆ ದಂಪತಿಯ ಪುತ್ರ. ಮೃತರು ಕುಟುಂಬದ ಸದಸ್ಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ