ಕೊಚ್ಚಿಕಾರ್ ರತ್ನಕರ ಪೈ
Update: 2021-10-17 16:38 GMT
ಉಡುಪಿ, ಅ.17: ಅಂಬಲಪಾಡಿ ನಿವಾಸಿ ನಿವೃತ್ತ ಬ್ಯಾಂಕ್ ಮೇನೇಜರ್ ಕೊಚ್ಚಿಕಾರ್ ರತ್ನಕರ ಪೈ(76) ಇತ್ತೀಚೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಸುಮಾರು 33 ವರ್ಷಗಳ ಕಾಲ ಸಿಂಡಿಕೇಟ್ ಬ್ಯಾಂಕಿನ ಮಂಗಳೂರು, ದೆಹಲಿ, ಕೊಯಮುತ್ತೂರು, ಮಲ್ಪೆ, ಮಣಿಪಾಲ ಶಾಖಾ ಕಚೇರಿಗಳಲ್ಲಿ ಸೀನಿಯರ್ ಮೆನೇಜರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.