ಬಿ.ಅಹ್ಮದ್ ಕೃಷ್ಣಾಪುರ

Update: 2021-12-27 07:02 GMT

ಮಂಗಳೂರು, ಡಿ.27: ಕೃಷ್ಣಾಪುರ ನಿವಾಸಿ ಬಿ.ಅಹ್ಮದ್(89) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಎಂಟು ಮಂದಿ ಪುತ್ರಿಯರು, ನಾಲ್ವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಇಂದು ಸಂಜೆ ಅಸರ್ ನಮಾಝ್ ಬಳಿಕ ಕೃಷ್ಣಾಪುರ ಈದ್ಗಾ ಮಸೀದಿಯ ದಫನಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ