ಕೀಳಂಜೆ ಜನಾರ್ದನ ಆಚಾರ್ಯ

Update: 2021-12-28 16:42 GMT

ಉಡುಪಿ, ಡಿ.28: ಹಾವಂಜೆ ಗ್ರಾಮದ ಕೀಳಂಜೆಯ ದಿ. ಅನಂತಯ್ಯ ಆಚಾರ್ಯರ ಪುತ್ರ ಜನಾರ್ದನ ಆಚಾರ್ಯ (80) ಮಂಗಳವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ