ಕೀಳಂಜೆ ಜನಾರ್ದನ ಆಚಾರ್ಯ
Update: 2021-12-28 16:42 GMT
ಉಡುಪಿ, ಡಿ.28: ಹಾವಂಜೆ ಗ್ರಾಮದ ಕೀಳಂಜೆಯ ದಿ. ಅನಂತಯ್ಯ ಆಚಾರ್ಯರ ಪುತ್ರ ಜನಾರ್ದನ ಆಚಾರ್ಯ (80) ಮಂಗಳವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಉಡುಪಿ, ಡಿ.28: ಹಾವಂಜೆ ಗ್ರಾಮದ ಕೀಳಂಜೆಯ ದಿ. ಅನಂತಯ್ಯ ಆಚಾರ್ಯರ ಪುತ್ರ ಜನಾರ್ದನ ಆಚಾರ್ಯ (80) ಮಂಗಳವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.