ಕರಂಬಳ್ಳಿ ಪುತ್ತು ನಾಯಕ್

Update: 2022-02-09 15:53 GMT

ಉಡುಪಿ, ಫೆ.9: ಪ್ರಗತಿಪರ ಕೃಷಿಕ, ಕರಂಬಳ್ಳಿ ಶ್ರೀಚಾಮುಂಡೇಶ್ವರೀ ದೇವಳದ ನಿರ್ಮಾತೃ ಕರಂಬಳ್ಳಿ ಪುತ್ತು ನಾಯಕ್ (81) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.

ಅವರು ಪತ್ನಿ, ಓರ್ವ ಪುತ್ರ ದೇವಳದ ಉಸ್ತುವಾರಿ ದಯಾನಂದ ನಾಯಕ್ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ