ಮೃತ ದಿನೇಶ್ ಕುಟುಂಬಕ್ಕೆ ಪುತ್ತೂರು ನಗರಸಭೆ ಸದಸ್ಯ ರಿಯಾಝ್ 2 ತಿಂಗಳ ಗೌರವಧನ ಘೋಷಣೆ

Update: 2022-02-27 18:12 GMT
ಮಹಮ್ಮದ್ ರಿಯಾಝ್

ಪುತ್ತೂರು, ಫೆ.27: ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಬಜರಂಗದಳದ ಕಾರ್ಯಕರ್ತ, ಬಿಜೆಪಿ ಮುಖಂಡನಿಂದ ಹತ್ಯೆಗೊಳಗಾದ ದಲಿತ ಸಮುದಾಯದ ದಿನೇಶ್ ಅವರ ಕುಟುಂಬಕ್ಕೆ ಪುತ್ತೂರು ನಗರಸಭೆ ಸದಸ್ಯ ಮಹಮ್ಮದ್ ರಿಯಾಝ್ ಅವರು ತನ್ನ 2 ತಿಂಗಳ ಗೌರವಧನವನ್ನು ನೀಡುವುದಾಗಿ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News