ಬಿ.ರಾಧಾಕೃಷ್ಣ ಭಟ್

Update: 2022-05-25 13:53 GMT

ಉಡುಪಿ : ಬಡಾನಿಡಿಯೂರಿನ ತೋಡ್ಬಳಿ ಮಾಧವ ಭಟ್‌ರ ಪುತ್ರ ಬಿ. ರಾಧಾಕೃಷ್ಣ ಭಟ್ (47) ನಿಧನ ಹೊಂದಿದರು.

ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದ ಇವರು ಕೆಲವು ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಮಾಜಿಕ ಕಾರ್ಯಕರ್ತರಾಗಿದ್ದ ಇವರು ಅವಿವಾಹಿತರಾಗಿದ್ದು ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ