ದಾಮೋದರ ನಾಯಕ್

Update: 2022-06-08 13:14 GMT

ಉಡುಪಿ: ಪರ್ಕಳ ಮಾಣಿಬೆಟ್ಟು ಪ್ರಗತಿಪರ ಕೃಷಿಕ ದಿ.ಶ್ಯಾಮ ನಾಯಕ್‌ರವರ ಪುತ್ರ ದಾಮೋದರ ನಾಯಕ್(೭೨) ಸೋಮವಾರ ಬೆಂಗಳೂರಿ ನಲ್ಲಿ ಹೃದಯಾಘಾತದಿಂದ ನಿಧನರಾದರು.

ಕುದುರೆಮುಖ, ಮುಂಬೈಯಲ್ಲಿ ಇಂಜಿನಿಯರ್ ಆಗಿದ್ದು, ವಯೋ ನಿವೃತ್ತಿಯ ನಂತರ ಬೆಂಗಳೂರು ಕಂಪೆನಿಯಲ್ಲಿ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಪುತ್ರ, ಪುತ್ರಿ, ಸಹೋದರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ