ಶ್ರೀಧರ್
Update: 2022-06-11 16:09 GMT
ಉಡುಪಿ : ಪುತ್ತೂರಿನ ದಿ.ಮುದ್ದು ಮಾಸ್ಟರ್ ಅವರ ಪುತ್ರ ಪಿ.ಶ್ರೀಧರ್ ಜೂ.೧೦ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧಾನರಾದರು.
ಇವರು ಪುತ್ತೂರು ಮಂಡಲ ಪಂಚಾಯತ್ನ ಮಾಜಿ ಸದಸ್ಯರು ಹಾಗೂ ಪುತ್ತೂರು ಶ್ರೀಬಬ್ಬು ಸ್ವಾಮಿ ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿ ದ್ದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.