ಶೋಭಾಲಕ್ಷ್ಮೀ

Update: 2022-07-21 13:47 GMT

ಉಡುಪಿ: ವಿಜಯ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ  ಹಂದಾಡಿ ಪಳ್ತಮನೆಯ ಎಚ್ ಸುಬಾಷ್ಚಂದ್ರ ಶೆಟ್ಟಿ ಇವರ ಪತ್ನಿ ಶೋಭಾಲಕ್ಷಿ ಎಸ್ ಶೆಟ್ಟಿ (66) ಅಲ್ಪಕಾಲದ ಅಸೌಖ್ಯದಿಂದ ಜು.೨೦ರ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.

ಮೃತರು ಪತಿ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶೋಭಾಲಕ್ಷ್ಮೀ ಅವರ ಅಂತ್ಯಕ್ರಿಯೆ ಅವರ ಸ್ವಗೃಹ ಹಿರೇಬೆಟ್ಟಿನಲ್ಲಿ ಜು.೨೩ರಂದು ಬೆಳಗ್ಗೆ ೧೧ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ