ಸದಾನಂದ ನಾಯಕ್

Update: 2022-09-12 15:08 GMT

ಉಡುಪಿ, ಸೆ.12: ಮಣಿಪಾಲ ಆಸ್ಪತ್ರೆಗೆ ಸೋಮವಾರ ಡಯಾಲಿಸಿಸ್‌ಗಾಗಿ ತೆರಳಿದ್ದ ಮಣಿಪಾಲ ದಶರಥ ನಗರದ ನಿವಾಸಿ ಸದಾನಂದ ನಾಯಕ್ (55) ಚಿಕಿತ್ಸೆ ನಡೆಯುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾದರು.

ಮೂಲತ: ಬಂಟಕಲ್ಲು ಸಮೀಪದ ಸೇಡಿಪಟ್ಲದ ನಿವಾಸಿಯಾಗಿರುವ ಇವರು,  ತಾಯಿ ಆನಂದಿ ಬಾ, ಪತ್ನಿ, ಪುತ್ರ, ಪುತ್ರಿ ಸಹೋದರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ