ದೇವಯ್ಯ ಪ್ರಭು

Update: 2022-10-03 15:25 GMT

ಶಿರ್ವ, ಅ.3: ಬಂಟಕಲ್ಲು ಸಮೀಪದ ಹೇರೂರು ಮುರತಂಗಡಿ ದೇವಯ್ಯ ಪ್ರಭು(೮೭) ವಯೋಸಹಜ ಅನಾರೋಗ್ಯದಿಂದ ರವಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

27 ವರ್ಷಗಳ ಕಾಲ ಮಣಿಪಾಲ ಉದಯವಾಣಿಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತಿಯಾಗಿದ್ದರು, ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದ ಇವರು ಪತ್ನಿ,  ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ