ವೀರಪ್ಪ ಪೂಜಾರಿ

Update: 2022-11-14 17:36 GMT

ಮಂಗಳೂರು, ನ.14: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ದ.ಕ. ಜೆಲ್ಲೆಯ ನಿವೃತ್ತ ಅಧಿಕಾರಿ ಮಂಗಳೂರಿನ ಪಡೀಲ್ ನಿವಾಸಿ, ಪುತ್ತೂರು ಪೆರ್ಲಂಪಾಡಿಯ ಉರುಂಬಿ ಮನೆತನದ ವೀರಪ್ಪ ಪೂಜಾರಿ(65) ಶನಿವಾರ  ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದ ಅವರು ಪತ್ನಿ, ಪುತ್ರ, ಪುತ್ರಿ  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Similar News

ವಸಂತಿ