ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ನೂತನ ಅಧ್ಯಕ್ಷರಾಗಿ ಖಾಲಿದ್ ಉಜಿರೆ ಅವಿರೋಧ ಆಯ್ಕೆ

Update: 2023-01-25 18:33 GMT

ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ನೂತನ ಅಧ್ಯಕ್ಷರಾಗಿ ಖಾಲಿದ್ ಉಜಿರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಭಾರ ಅಧ್ಯಕ್ಷ ಅಹಮದ್ ಬಾವ ಬಜಾಲ್  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಹುಸೈನ್ ಜೋಕಟ್ಟೆ ನೂತನ ಪದಾಧಕಾರಿಗಳ ಆಯ್ಕೆಯನ್ನು ಘೋಷಿಸಿದರು.

ಗೌರವ  ಅಧ್ಯಕ್ಷರು:ಅಹಮದ್ ಬಾವಾ ಬಜಾಲ್, ಉಪಾಧ್ಯಕ್ಷರು: ಡಾ. ಸಿದ್ದಿಕ್ ಅಡ್ಡೂರು, ಶಹಿದ್ ಟಿ.ಎಂ, ನಝೀರ್ ಉಳ್ಳಾಲ್, ಪ್ರಧಾನ  ಕಾರ್ಯದರ್ಶಿ: ಇಬ್ರಾಹೀಂ ನಡುಪದವು, ಕೋಶಾಧಿಕಾರಿ: ನಿಸಾರ್ ಫಕೀರ್ ಮುಹಮ್ಮದ್
ಕಾರ್ಯದರ್ಶಿಗಳು: ಮುಹಮ್ಮದ್ ಎನ್.ಇ, ಹುಸೇನ್ ಕುಳೂರು, ಮುಹಮ್ಮದ್ ಇಬ್ರಾಹೀಂ ಬ್ಯಾರಿ
ಹನೀಫ್ ಮಲ್ಲೂರು, ಬಾದಶ ಸಾಂಬರತೋಟ, ಸಲಹೆಗಾರರು: ಬಿ.ಎ.ಮಹಮ್ಮದ್ ಹನೀಫ್, ಜೆ.ಹುಸೇನ್, ಅಬ್ದುಲ್ ಅಝೀಝ್ ಹಕ್, ಮಜೀದ್ ಸೂರಲ್ಪಾಡಿ, ಮಹಮ್ಮದ್ ಕುಂಜತ್ತಬೈಲ್,  ಯೂಸುಫ್ ವಕ್ತಾರ್, ಅಬ್ದುಲ್ ಖಾದರ್ ಇದ್ಮ,  ಕಂದಕ್ ಅಶ್ರಫ್, ಎಂ.ಎಚ್.ಮೊಯ್ದಿನ್ ಅಡ್ಡೂರು.

ಕಾರ್ಯಕಾರಿ ಸಮಿತಿ ಸದಸ್ಯರು:  ಅಬ್ಬಾಸ್ ಬಿಜೈ, ಹನೀಫ್ ಬಜಾಲ್, ಹಬೀಬುಲ್ಲಾ ಕಣ್ಣೂರು,  ಅಲಿ ಅಬ್ಬಾಸ್,ಯಾಕೂಬ್ ಗುರುಪುರ, ಹಸನಬ್ಬ ಮೂಡಬಿದ್ರಿ, ಶೌಕತ್  ಇಕ್ಬಾಲ್,  ಯೂಸುಫ್ ಉಳ್ಳಾಲ್, ಬಶೀರ್ ಮೊಂಟೆಪದವು, ಅಲಿಯಬ್ಬ ಜೋಕಟ್ಟೆ, ಹಮೀದ್ ಕಿನ್ಯ, ಅನ್ಸಾರ್ ಕಾಟಿಪಳ್ಳ, ಮುನೀರ್ ಪಾಂಡೇಶ್ವರ, ಅಬ್ದುಲ್ ರಝಾಕ್ ಸೂರಲ್ಪಾಡಿ, ಎಂ.ಜಿ.ಸಾಹುಲ್ ಹಮೀದ್ ಗುರುಪುರ.

Similar News