ಸುನಂದ ಎನ್. ಆಳ್ವ

Update: 2023-03-21 10:32 GMT

ಮಂಗಳೂರು, ಮಾ.21: ತಲಪಾಡಿ ಕಣ್ವತೀರ್ಥ ದಿ.ನಾರಾಯಣ ಆಳ್ವರ ಪತ್ನಿ ಸುನಂದ ಎನ್. ಆಳ್ವ(77) ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ನಾಲ್ವರು ಸಹೋದರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿ ದ್ದಾರೆ.

ಮೃತರ ಅಂತ್ಯಕ್ರಿಯೆ ತಲಪಾಡಿ ರುದ್ರಭೂಮಿಯಲ್ಲಿ ನಡೆಯಿತು.

Similar News

ವಸಂತಿ