ಸತ್ಯನಾರಾಯಣ ಕಾರಂತ

Update: 2023-05-20 14:48 GMT

ಮಂಗಳೂರು, ಮೇ 20: ಮಂಗಳೂರಿನ ಕಾವೂರು ನಿವಾಸಿ ಸತ್ಯನಾರಾಯಣ ಕಾರಂತ (58 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.

ಮಂಗಳೂರಿನ ಪಡಿವಾಳ್ ಬ್ರದರ್ಸ್ ಸಂಸ್ಥೆಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಪತ್ನಿ, ಪುತ್ರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Similar News

ವಸಂತಿ