ಲಕ್ಷ್ಮಣ ಕೆರೆಬೈಲ್

Update: 2023-05-23 14:29 GMT

ಮಂಗಳೂರು, ಮೇ 23: ಸಿಪಿಎಂ ಪಕ್ಷದ ಹಿರಿಯ ಮುಂದಾಳು, ಉಳ್ಳಾಲ ಪುರಸಭೆಯ ಮಾಜಿ ಸದಸ್ಯರಾಗಿದ್ದ ಲಕ್ಷ್ಮಣ ಕೆರೆಬೈಲ್ 68) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಒಬ್ಬ ಪುತ್ರಿ ಮತ್ತು ಮೂವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಇವರ ನಿಧನಕ್ಕೆ ಉಳ್ಳಾಲ ವಲಯ ಸಮಿತಿಯು ಸಂತಾಪ ಸೂಚಿಸಿದೆ.

Similar News

ವಸಂತಿ